Saturday 5 September 2015

ಹನಿಗವನಗಳಲ್ಲಿ ರಕ್ಷಾಬಂಧನ

ಮೊನ್ನೆ ಮುಗಿದ ರಕ್ಷಾಬಂಧನ ಇನ್ನೂ ಕಾಡುತ್ತಿದೆ. ಕಾರಣ ಅಂದ ಆರು ಮತ್ತು ಏಳನೆಯ ತರಗತಿಯ ವಿದ್ಯಾರ್ಥಿಗಳಿಗೆ ರಕ್ಷಾಬಂಧನದ ಕುರಿತು ಹನಿಗವಿತೆಯ ಥರ ಬರೀರಿ ಅಂತ ಹೇಳಿದ್ದೆ. ಎದುರಿಗಿದ್ದ ಕನ್ನಮಂಗಲ ಸ.ಹಿ.ಪ್ರಾ.ಶಾಲೆಯ ಶಾಮಂತಿ4 ನ್ನು ಮೊದಲೇ ಪರಿಚಯಿಸಿದ್ದೆ. ಹೀಗಾಗಿ ಹಿಗ್ಗಿನಿಂದಲೇ ಚಿಣ್ಣರು ಹನಿಗವಿತೆ ಬರೆದ್ರು. ಆಯ್ದ ನಾಲ್ಕು ಕವಿತೆಗಳ ಫೋಟೊ. ಹೇಗಿವೆ ಅಂತ ನೀವೇ ಹೇಳಿ

No comments:

Post a Comment